ಕುಮಾರ್ ಸ್ವಾಮಿ ೧,೨೦,೦೦೦ ಮತಗಳಿಂದ ಭಾರಿ ಜಯಭೇರಿ.
ಕೋಲ್ಕತ್ತಾ ದಕ್ಷಿಣದಿಂದ ಮಮತಾ ಬ್ಯಾನರ್ಜಿ ಗೆಲುವು
ಹಾವೇರಿಯಲ್ಲಿ ಬಿಜೆಪಿಯ ಉದಾಸಿ ಗೆಲುವು
ಚಿತ್ರದುರ್ಗದಿಂದ ಬಿಜೆಪಿಯ ಜನಾರ್ದನಸ್ವಾಮಿ ಗೆಲುವು
ಕಾಂಗ್ರೆಸ್ಸಿನ ಮ್ಯೆಸೂರು ವಿಭಾಗದಲ್ಲಿ ಹೆಚ್. ವಿಶ್ವನಾಥ್ ಜಯಭೇರಿ
ಬಾಗಲಕೋಟೆಯಲ್ಲಿ ಪಿಸಿ ಗದ್ದಿನಗೌಡರ್ ಗೆಲುವು, ಬಳ್ಳಾರಿಯಲ್ಲಿ ಬಿಜೆಪಿಯ ಶಾಂತಾ ಗೆಲುವು.
ಶಿವಮೊಗ್ಗೆಯಲ್ಲಿ ಯಡಿಯೂರಪ್ಪನ ಪುತ್ರ ರಾಘವೇಂದ್ರ ಗೆಲುವು, ಬಂಗಾರಪ್ಪ ಅವಮಾನವೀಯ ಸೋಲು.
ಉಡುಪಿ-ಚಿಕ್ಕಮಂಗಳೂರಿನಲ್ಲಿ ಬಿಜೆಪಿಯ ಸದಾನಂದಗೌಡ ಗೆಲುವು
ಕೊಪ್ಪಳದಲ್ಲಿ ಬಿಜೆಪಿಯ ಶಿವರಾಮೇಗೌಡನ ಸಾರಥ್ಯ, ಇಕ್ಬಾಲ್ ಅನ್ಸಾರಿಗಿಲ್ಲ ಪುರೋಹಿತ್ಯ.
ಈಗಿನಂತೆ ಕರ್ನಾಟಕದ ೨೮ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ೧೩ ಕಾಂಗ್ರೆಸ್ಸಿಗೆ ೦೧, ಜೆಡಿಎಸ್ ೦೩ ಗೆಲುವು. ಸ್ವತಂತ್ರ್ಯ ಅಭ್ಯರ್ಥಿಗಳ ಉಸಿರಿಲ್ಲ.
ಬಿಜೆಪಿಗೆ ಮತ್ತೊಂದು ಗೆಲುವು, ರಾಯಚೂರಿನ ಸಣ್ಣ ಫಕೀರಪ್ಪ ಗೆಲುವು
ದಕ್ಷಿಣ ಕನ್ನಡದಲ್ಲಿ ಬಿಜೆಪಿಯ ನಳಿನಿ ಕುಮಾರ್ ಕಟೀಲ್ ಭಾರಿ ಜಯಭೇರಿ, ಪಟಾಕಿಗಳ ಸದ್ದು, ಮೆರವಣಿಗೆ ಜೋರು.
ಬೆಂಗಳೂರು ಉತ್ತರದಲ್ಲಿ ಪಕ್ಷಾಂತರಿ ಡಿ. ಬಿ. ಚಂದ್ರೇಗೌಡ ಜಯಭೇರಿ.
ತಿರುವನಂತಪುರದಲ್ಲಿ ಕಾಂಗ್ರೆಸ್ಸಿನಿಂದ ಶಶಿ ತರೂರ್ ಗೆಲುವು.
ಕೋಲಾರದಲ್ಲಿ ಕಾಂಗ್ರೆಸ್ಸಿನ ಮುನಿಯಪ್ಪ ಜಯಭೇರಿ, ಕೋಲಾರದ ಜನ ಕಾಂಗ್ರೆಸ್ಸಿಗೆ ಕ್ಯೆಕೊಡಲಿಲ್ಲ
ಕುಮಾರ್ ಸ್ವಾಮಿ ೧,೨೦,೦೦೦ ಮತಗಳಿಂದ ಭಾರಿ ಜಯಭೇರಿ.
ReplyDeleteಕೋಲ್ಕತ್ತಾ ದಕ್ಷಿಣದಿಂದ ಮಮತಾ ಬ್ಯಾನರ್ಜಿ ಗೆಲುವು
ReplyDeleteಹಾವೇರಿಯಲ್ಲಿ ಬಿಜೆಪಿಯ ಉದಾಸಿ ಗೆಲುವು
ReplyDeleteಚಿತ್ರದುರ್ಗದಿಂದ ಬಿಜೆಪಿಯ ಜನಾರ್ದನಸ್ವಾಮಿ ಗೆಲುವು
ReplyDeleteಕಾಂಗ್ರೆಸ್ಸಿನ ಮ್ಯೆಸೂರು ವಿಭಾಗದಲ್ಲಿ ಹೆಚ್. ವಿಶ್ವನಾಥ್ ಜಯಭೇರಿ
ReplyDeleteಬಾಗಲಕೋಟೆಯಲ್ಲಿ ಪಿಸಿ ಗದ್ದಿನಗೌಡರ್ ಗೆಲುವು, ಬಳ್ಳಾರಿಯಲ್ಲಿ ಬಿಜೆಪಿಯ ಶಾಂತಾ ಗೆಲುವು.
ReplyDeleteಶಿವಮೊಗ್ಗೆಯಲ್ಲಿ ಯಡಿಯೂರಪ್ಪನ ಪುತ್ರ ರಾಘವೇಂದ್ರ ಗೆಲುವು, ಬಂಗಾರಪ್ಪ ಅವಮಾನವೀಯ ಸೋಲು.
ReplyDeleteಉಡುಪಿ-ಚಿಕ್ಕಮಂಗಳೂರಿನಲ್ಲಿ ಬಿಜೆಪಿಯ ಸದಾನಂದಗೌಡ ಗೆಲುವು
ReplyDeleteಕೊಪ್ಪಳದಲ್ಲಿ ಬಿಜೆಪಿಯ ಶಿವರಾಮೇಗೌಡನ ಸಾರಥ್ಯ, ಇಕ್ಬಾಲ್ ಅನ್ಸಾರಿಗಿಲ್ಲ ಪುರೋಹಿತ್ಯ.
ReplyDeleteಈಗಿನಂತೆ ಕರ್ನಾಟಕದ ೨೮ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ೧೩ ಕಾಂಗ್ರೆಸ್ಸಿಗೆ ೦೧, ಜೆಡಿಎಸ್ ೦೩ ಗೆಲುವು. ಸ್ವತಂತ್ರ್ಯ ಅಭ್ಯರ್ಥಿಗಳ ಉಸಿರಿಲ್ಲ.
ReplyDeleteಬಿಜೆಪಿಗೆ ಮತ್ತೊಂದು ಗೆಲುವು, ರಾಯಚೂರಿನ ಸಣ್ಣ ಫಕೀರಪ್ಪ ಗೆಲುವು
ReplyDeleteದಕ್ಷಿಣ ಕನ್ನಡದಲ್ಲಿ ಬಿಜೆಪಿಯ ನಳಿನಿ ಕುಮಾರ್ ಕಟೀಲ್ ಭಾರಿ ಜಯಭೇರಿ, ಪಟಾಕಿಗಳ ಸದ್ದು, ಮೆರವಣಿಗೆ ಜೋರು.
ReplyDeleteಬೆಂಗಳೂರು ಉತ್ತರದಲ್ಲಿ ಪಕ್ಷಾಂತರಿ ಡಿ. ಬಿ. ಚಂದ್ರೇಗೌಡ ಜಯಭೇರಿ.
ReplyDeleteತಿರುವನಂತಪುರದಲ್ಲಿ ಕಾಂಗ್ರೆಸ್ಸಿನಿಂದ ಶಶಿ ತರೂರ್ ಗೆಲುವು.
ReplyDeleteಕೋಲಾರದಲ್ಲಿ ಕಾಂಗ್ರೆಸ್ಸಿನ ಮುನಿಯಪ್ಪ ಜಯಭೇರಿ, ಕೋಲಾರದ ಜನ ಕಾಂಗ್ರೆಸ್ಸಿಗೆ ಕ್ಯೆಕೊಡಲಿಲ್ಲ
ReplyDelete